ಮುಖ್ಯಾಂಶಗಳು
KARKALA SERVICES LINK- ಒಂದು ವೇದಿಕೆ - ಹಲವು ಸೇವೆಗಳು - ಕಡಿಮೆ ವೆಚ್ಚದಲ್ಲಿ-START SOON......WHATSUP ONLY - 7349646700--FREE REGISTRATION FOR SERVICE PROVIDERS - ತಮ್ಮ ಸೇವೆಗಳನ್ನು ಉಚಿತವಾಗಿ ನಮ್ಮಲ್ಲಿ ನೋಂದಾಯಿಸಿ ಮತ್ತು ವ್ಯವಹಾರವನ್ನು ವೃದ್ಧಿಸಿ-
KARKALA SERVICES LINK- ಒಂದು ವೇದಿಕೆ - ಹಲವು ಸೇವೆಗಳು - ಕಡಿಮೆ ವೆಚ್ಚದಲ್ಲಿ-START SOON......WHATSUP ONLY - 7349646700--FREE REGISTRATION FOR SERVICE PROVIDERS - ತಮ್ಮ ಸೇವೆಗಳನ್ನು ಉಚಿತವಾಗಿ ನಮ್ಮಲ್ಲಿ ನೋಂದಾಯಿಸಿ ಮತ್ತು ವ್ಯವಹಾರವನ್ನು ವೃದ್ಧಿಸಿ-
KARKALA SERVICES LINK- ಒಂದು ವೇದಿಕೆ - ಹಲವು ಸೇವೆಗಳು - ಕಡಿಮೆ ವೆಚ್ಚದಲ್ಲಿ-START SOON......WHATSUP ONLY - 7349646700--FREE REGISTRATION FOR SERVICE PROVIDERS - ತಮ್ಮ ಸೇವೆಗಳನ್ನು ಉಚಿತವಾಗಿ ನಮ್ಮಲ್ಲಿ ನೋಂದಾಯಿಸಿ ಮತ್ತು ವ್ಯವಹಾರವನ್ನು ವೃದ್ಧಿಸಿ-
KARKALA SERVICES LINK- ಒಂದು ವೇದಿಕೆ - ಹಲವು ಸೇವೆಗಳು - ಕಡಿಮೆ ವೆಚ್ಚದಲ್ಲಿ-START SOON......WHATSUP ONLY - 7349646700--FREE REGISTRATION FOR SERVICE PROVIDERS - ತಮ್ಮ ಸೇವೆಗಳನ್ನು ಉಚಿತವಾಗಿ ನಮ್ಮಲ್ಲಿ ನೋಂದಾಯಿಸಿ ಮತ್ತು ವ್ಯವಹಾರವನ್ನು ವೃದ್ಧಿಸಿ-
Register your business with us and Grow your Business. KARKALA SERVICES LINK Click Here
ಬಡ ಪಿಎಸ್ಐ ಶಾಸಕನಾದ ರೋಚಕ ಹಾದಿ - ಪಿ ರಾಜೀವ್

July-27-2025
ಬಡ ಪಿಎಸ್ಐ ಶಾಸಕನಾದ ರೋಚಕ ಹಾದಿ - ಪಿ ರಾಜೀವ್

ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಹುಟ್ಟಿ, ಅಲ್ಲೇ ಪಿಯುಸಿ ತನಕ ಓದಿ, ಡಿಗ್ರಿ ಧಾರವಾಡದಲ್ಲಿ ಮುಗಿಸಿದ ಪಿ ರಾಜೀವ್ ಅಂಗೈ ಅಗಲದ ಬದುಕನ್ನು ಕಟ್ಟಿಕೊಂಡು ಬಂದ ಹಾದಿ ರೋಚಕ. ಕೇವಲ 30 ರೂಪಾಯಿ ನೀಡಿ, ನೌಕರ ಭವನ ಬೆಂಗಳೂರಿನಲ್ಲಿ ರಾತ್ರಿ ಕಳೆದು ಸರಕಾರಿ ನೌಕರಿ ಗಿಟ್ಟಿಸಿಕೊಂಡು, 2003 ಪೊಲೀಸ್ ಅಧಿಕಾರಿ ಆಗಿದ್ದೆ ಒಂದು ರೀತಿ ತ್ರಿಲ್ಲಿಂಗ್!. ಪೊಲೀಸ್ ಟ್ರೈನಿಂಗ್ ಮುಗಿಸಿ 2005 ರಲ್ಲಿ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ನೌಕರಿ ಸೇರಿದವರು ಪಿ ರಾಜೀವ್. ಅತಿ ಬುದ್ದಿವಂತ.ತುಂಬಾ ಓದಿದ್ದಾರೆ‌.‌ ಇತಿಹಾಸ ಓದುವುದರಿಂದ ಹಿಡಿದು ಇತಿಹಾಸ ನಿರ್ಮಿಸುವ ತನಕ ಮನಸ್ಸು ಮತ್ತು ತಲೆಗೆ ಅಕ್ಷರ ತುಂಬಿಸಿದ್ದಾರೆ. ಹೀಗಾಗಿ ಜೀವನದ ಕಷ್ಠ ಕಾರ್ಪಣ್ಯಗಳ ಅರಿವಿದೆ. ಕಾಲೇಜು ಓದುವಾಗಲೇ ಇವರದ್ದು ರೆಬೆಲ್ ತಿಂಕಿಂಗ್! ಹೀಗಾಗಿಯೆ ಇರಬೇಕು, ಕಾಲೇಜು ಓದುವಾಗಲೇ ಒಂದು ರೂಪಾಯಿ ಲಂಚ ನೀಡದೆ ಸರ್ಕಾರಿ ನೌಕರಿ ಸೇರಬೇಕು ಎಂದು ದೃಡ ನಿರ್ಣಯ ಮಾಡಿದ್ದ ರಾಜೀವ್ ಮುಂದೆ ಸರ್ಕಾರಿ ನೌಕರಿ ಮಾತ್ರ ಅಲ್ಲ, ಶಾಸನ ರಚನೆ ಮಾಡುವ ಸಭೆಯಲ್ಲಿ ಒಬ್ಬ ಸದಸ್ಯ ( ಶಾಸಕ) ಆಗಿದ್ದು ಬಹಳ ಆಶ್ಚರ್ಯ ಮತ್ತು ಸಾಧನೆ.

#ಒಂದೇ_ವರ್ಷದಲ್ಲಿ_ಚುನಾವಣೆಗೆ

ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಿಂದ ಬೆಳಗಾವಿ ಜಿಲ್ಲೆ ಕುಡುಚಿಗೆ ವರ್ಗಾವಣೆಗೊಂಡ ರಾಜೀವ್ ಹೆಗಲಿಗೆ ಒಂದು ಬ್ಯಾಗ್ ಏರಿಸಿಕೊಂಡು ಹೋಗವಾಗಲೂ ಇದ್ದ ಆಸ್ತಿ ಅಂದರೆ ಒಂದಿಷ್ಟು ಬಟ್ಟೆ ಬರೆ. ಕುಡುಚಿ ತಲುಪಿದ ಮೇಲೆ ಅಲ್ಲಿ ಗಳಿಸಿದ ಬಹುದೊಡ್ಡ ಆಸ್ತಿ ಎಂದರೆ ಜನ ಸಂಪಾದನೆ. ಅದು ಎಷ್ಟರ ಮಟ್ಟಿಗಿನ ಸಂಪಾದನೆ ಎಂದರೆ ಕೇವಲ ಒಂದೇ ವರ್ಷದಲ್ಲಿ ವಿಧಾನಸಭೆ ಚುನಾವಣೆ ಎದುರಿಸುವಷ್ಟು ಗಟ್ಟಿ ಆಗಿದ್ದರು ಎಂದರೆ ಹುಡುಗಾಟ ಅಲ್ಲ. 2008 ರಲ್ಲಿ ಸ್ವತಂತ್ರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುತ್ತಾರೆ. 22 ಸಾವಿರ ಮತ ಪಡೆದು ಸೋಲುತ್ತಾರೆ. ಆಗಲೇ ಬಿಜೆಪಿ ಇಂದ ಟಿಕೆಟ್ ಬಯಸಿದ್ದರೂ ಬಿಜೆಪಿ ಅವರಿಗೆ ಟಿಕೆಟ್ ನಿರಾಕರಣೆ ಮಾಡುತ್ತದೆ. ಒಂದು ವೇಳೆ ಬಿಜೆಪಿ ಇಂದ ಅವರಿಗೆ ಟಿಕೆಟ್ ನೀಡಿದ್ದರೆ ರಾಜೀವ್ ಕಷ್ಟ ಪಡದೆ ಗೆಲ್ಲುತ್ತಿದ್ದರು. ಕಾರಣ ಆ ಚುನಾವಣೆಯಲ್ಲಿ ಬಿಜೆಪಿ 28 ಸಾವಿರ ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ 29 ಸಾವಿರ ಮತ್ತು ಸ್ವತಂತ್ರ ಅಭ್ಯರ್ಥಿ ರಾಜೀವ್ 22 ಸಾವಿರ ಮತ ಗಳಿಸಿ ಸೋತಿದ್ದರು.

#ಶ್ರೀರಾಮಲು_ಪಕ್ಷದ_ಶಾಸಕ

ಮುಂದೆ 2013 ರಲ್ಲಿ ಬಿ ಶ್ರೀರಾಮಲು ಅವರ ಬಿಎಸ್ಆರ್ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ ರಾಜೀವ್ ಗೆದ್ದು ವಿಧಾನಸೌಧಕ್ಕೆ ಕಾಲಿಟ್ಟರು. ಆದರೆ 2008 ರಲ್ಲಿ ಚುನಾವಣೆ ಸ್ಪರ್ಧೆ ಮಾಡುವ ಸಲುವಾಗಿ ಸರ್ಕಾರಿ ನೌಕರಿ ಬಿಟ್ಟು ರಾಜಕೀಯ ಎಂಟ್ರಿ ನೀಡಿದ್ದರಲ್ಲ‌ .ಬದುಕು ಸುಲಭವೆ. 2008 ರಲ್ಲಿ ಸೋಲಾದ ಬಳಿಕ ಮನೆಗೆಲಸಕ್ಕೆ ಬರುತ್ತಿದ್ದ ಕೆಲಸದಾಕೆಯನ್ನು ನಾಳೆಯಿಂದ ಬರಬೇಡ ಅಂದರು. ಕಾರಣ ಸಂಬಳ ನೀಡಬೇಕಲ್ಲ‌.‌ಕೈಯಲ್ಲಿ ಕೆಲಸ ಇಲ್ಲ‌. ತನ್ನ ಹೊಟ್ಟೆ ತುಂಬಿಕೊಳ್ಳೊದೆ ಹೆಚ್ಚು ಇನ್ನು ಬೇರೆಯವರ ಹೊಟ್ಟೆಗೆ ಹಣ ನೀಡುವ ಸ್ಥಿತಿ ರಾಜೀವ್ ಗೆ ಇರಲಿಲ್ಲ.

#ಗೆಳೆಯ_ನೀಡಿದ_ಐದುಸಾವಿರ

ಆಯ್ತು... ಸೋಲಾಯ್ತು.‌ ರಾಜಕೀಯದಲ್ಲಿ ಮೊದಲ ಬಾರಿಗೆ ಸೋತವನ ಸ್ಥಿತಿ ಯಾರಿಗೂ ಬೇಡ.( ದುಡ್ಡಿಲ್ಲದವನಿಗೆ) ಮೊದಲ ಚುನಾವಣೆಯಲ್ಲಿ ಸೋತ ರಾಜೀವ್'ನ ನೋಡಲು ಒಮ್ಮೆ ಸ್ನೇಹಿತರು ಬೆಂಗಳೂರು ಬರ್ತಾರೆ. ಬೆಂಗಳೂರಿನಲ್ಲಿ ಇದ್ದ ರಾಜೀವ್ ಕೈಯಲ್ಲಿ ಹಣ ಇಲ್ಲ. ಬೆಳಗ್ಗೆ ತಿಂಡಿ ಕೊಡಿಸೋಕೆ ಹಣ ಇಲ್ಲದ ಸಮಯದಲ್ಲಿ ಅವರ ಪೊಲೀಸ್ ಸ್ನೇಹಿತ ಶ್ರೀಧರ್ ಪೂಜಾರ್ ( CCB inspector) ಬಳಿ 5 ಸಾವಿರ ಸಾಲ ಪಡೆದು ಅತಿಥಿಗಳಿಗೆ ಬೆಳಗಿನ ಉಪಹಾರ ಕೊಡಿಸಿದ್ದು ಇದೇ ರಾಜೀವ್.

#2013ರಲ್ಲಿ_ಗೆಲುವು

ಇಷ್ಟೆಲ್ಲಾ ಕಷ್ಟ ಪಟ್ಟ ರಾಜೀವ್ ಮುಂದೆ 2013 ರಲ್ಲಿ ಮತ್ತೆ ಚುನಾವಣೆ ಸ್ಪರ್ಧೆ.ಆಗ ಗೆಲುವು. 2018 ರಲ್ಲಿ ಬಿಜೆಪಿ ಇಂದ ಸ್ಪರ್ಧೆ ಆಗಲೂ ಗೆಲುವು .ಈ ಬಾರಿ ಅಂದರೆ 2023 ರ ವಿಧಾನಸಭೆ ಚುನಾವಣೆಯಲ್ಲಿ ಸೋಲು.! ಅಷ್ಟಕ್ಕೂ ಶಾಸಕ ಆಗಬೇಕು. ರಾಜಕೀಯ ಸೇರಲೇಬೇಕು ಎಂದು ಕನಸು ಕಂಡವರಲ್ಲ ರಾಜೀವ್. ಅದೊಂದು ರೋಚಕತೆ ಇರುವ ಪ್ರಸಂಗ.

#ನೀನು_ಕೇವಲ_ಪೊಲೀಸ್_ಅಧಿಕಾರಿ_ನಾನು_ಶಾಸಕ!

ಕುಡುಚಿಗೆ ಹೋದಾಗ ಪಿ ರಾಜೀವ್ ಸಣ್ಣ ಪುಟ್ಟ ತಪ್ಪು ಮಾಡಿ ಜೈಲಿಗೆ ಸೇರಿದವರ ಜೊತೆ ಮಾತುಕತೆ ಮಾಡ್ತಾ ಇದ್ರಂತೆ. ಬದುಕಿನ ಬಗ್ಗೆ ಪಾಠ ಮಾಡೋದು. ಅವರನ್ನು ಸರಿದಾರಿಗೆ ತರುವ ಕೆಲಸ ಮಾಡ್ತಾ ಇದ್ದರು. ಕೈದಿಗಳು ಎನಿಸಿಕೊಂಡವರು ಮುಂದೆ ಎಷ್ಟು ಬದಲಾದರು ಎಂದರೆ ಪಿ ರಾಜೀವ್ ಚುನಾವಣೆ ನಿಂತಾಗ ಅದೇ ಸಣ್ಣ ಪುಟ್ಟ ತಪ್ಪು ಮಾಡಿದವರು ಮುಂದೆ ಜೈಲಿಂದ ಬಿಡುಗಡೆ ಆದ ಮೇಲೆ ಅವರ ಪರವಾಗಿ ಚುನಾವಣೆ ಪ್ರಚಾರ ಕೂಡ ಮಾಡಿದ್ರು ಎಂದರೆ ನಂಬಲೇ ಬೇಕು.! ಅಷ್ಟಕ್ಕೂ ರಾಜೀವ್ ಅವರು ಚುನಾವಣೆಗೆ ಬರೋದಕ್ಕೆ ಕಾರಣ ಇದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಶ್ಯಾಮ ಭೀಮ ಘಾಟೆ ಜೊತೆ ಸಣ್ಣ ವಿಚಾರಕ್ಕೆ ಗಲಾಟೆ ಆಗುತ್ತದೆ. ಆಗ ಭೀಮ ಘಾಟೆ ಅಂದು ಸಬ್ ಇನ್ಸ್‌ಪೆಕ್ಟರ್ ಆಗಿದ್ದ ರಾಜೀವ್ ಗೆ ಅವಾಜ್ ಬಿಡ್ತಾರಂತೆ. ನಾನು ಹೇಳಿದ ಹಾಗೆ ನೀನು ಕೆಲಸ ಮಾಡಬೇಕು. ನಾನು ಶಾಸಕ.‌ ನೀನು ಅಧಿಕಾರಿ ಎಂದಾಗ ಪಿ ರಾಜೀವ್ ಎದುರು ಉತ್ತರ ನೀಡುತ್ತಾರಂತೆ. ನೀನು ಈಗ ಶಾಸಕ. ಮನಸ್ಸು ಮಾಡಿದರೆ ನಾನು ನಾಳೆ ಶಾಸಕ ಆಗಬಹುದು. ಆದರೆ ನೀನು ಸಬ್ ಇನ್ಸ್‌ಪೆಕ್ಟರ್ ಆಗೋಕೆ ಆಗಲ್ಲ ನೆನಪಿರಲಿ ಎಂದು, ರಾಜೀವ್ ಧಮಕಿ ರೂಪದಲ್ಲಿ ಎಚ್ಚರಿಕೆ ನೀಡಿದ್ರಂತೆ. ಸೀನ್ ಕಟ್ ಮಾಡಿದ್ರಿ ಒಮ್ಮೆ ರಾಜೀವ್ ತಾನು ಆಕ್ರೋಶದಲ್ಲಿ ನೀಡಿದ್ದ ಹೇಳಿಕೆಯಂತೆ 2013 ರಲ್ಲಿ ಶಾಸಕರಾದರು. ಒಂದಲ್ಲ ಎರಡು ಬಾರಿ ವಿಧಾನಸೌಧಕ್ಕೆ ಬಂದರು.‌ ಸಾಧನೆ ಎಂದರೆ ಇದೆ ಅಲ್ಲವೇ?

#ರಾಜೀವ್_ಸೋಲಿಗೆ_ಕಾರಣ_ಹಲವು

ಈ ಬಾರಿ ಸೋತಿದ್ದಾರೆ. ಅದಕ್ಕೆ ಅನೇಕ ರಾಜಕೀಯ ಕಾರಣ ಇದೆ. ಅದು ಬಿಡಿ ಅದನ್ನು ಬರೆದರೆ ಮತ್ತಷ್ಟು ಉದ್ದ ಆಗುತ್ತದೆ‌. ಆದರೆ ಶಾಸಕನೊಬ್ಬ ಅಧಿಕಾರಿಗೆ ನೀಡಿದ ಸವಾಲನ್ನು ಸ್ವೀಕಾರ ಮಾಡಿ ಶಾಸಕನಾದ ಕಥೆಯೇ ರೋಚಕ ಅಲ್ಲವೇ. ಅವರು ಅನೇಕ ಬಡ ಮಕ್ಕಳಿಗೆ ಶಾಸಕ ಆಗಿದ್ದ ವೇಳೆ ಓದಿಸಿದ್ದಾರೆ. ಅವರು ಸರ್ಕಾರದ ನೌಕರಿ ಪಡೆಯುವ ತನಕ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದಾರೆ. ಸದನದಲ್ಲಿ ನಿಂತು ಪಾಯಿಂಟ್ ಬಾಯ್ ಪಾಯಿಂಟ್ ಮಾತನಾಡುತ್ತಿದ್ದ ಮಾಜಿ‌ ಪೊಲೀಸ್ ಆಫೀಸರ್, ಬಿಜೆಪಿಗೆ ಆಸ್ತಿಯಾಗುವಂತೆ ಗುರುತಿಸಿಕೊಂಡಿದ್ದರು. ಆದರೆ ಈ ಬಾರಿ ಸೋತಿದ್ದಾರೆ. ಚುನಾವಣೆ ರಾಜಕೀಯದಲ್ಲಿ ಸೋಲು ಗೆಲವು ಎಲ್ಲಾ ಮಾಮೂಲಿ ಬಿಡಿ. ಸೋತ ಮಾತ್ರಕ್ಕೆ ವ್ಯಕ್ತಿತ್ವ ಕುಂದಲ್ಲ. ಯಾರೋ ಗೆದ್ದ ಮಾತ್ರಕ್ಕೆ ಸಾಧಕನ ಶ್ರಮ ವ್ಯರ್ಥವಾಗುವುದಿಲ್ಲ.. ಇಂದಿನ ರಾಜಕೀಯ ವ್ಯವಸ್ಥೆ ಹಾಗೆ ಇದೆ. ವಾಜಪೇಯಿ ಅಂತ ವಾಜಪೇಯಿ ಸೋತಿದ್ದರು. ದೇವೆಗೌಡರು ಕೂಡ ಸೋಲಿನ ದಡದಲ್ಲಿ ಕುಳಿತೆದ್ದು ಬಂದವರು. ಯಡಿಯೂರಪ್ಪ, ಸಿದ್ದರಾಮಯ್ಯ, ಈಶ್ವರಪ್ಪ, ಸಿಟಿ ರವಿ, ಮಾಧುಸ್ವಾಮಿ, ಮಲ್ಲಿಕಾರ್ಜುನ ಖರ್ಗೆ ಹೀಗೆ ಅನೇಕ ನಾಯಕರು ಚುನಾವಣೆ ರಾಜಕೀಯದಲ್ಲಿ ಸೋಲು ಹೇಗಿರುತ್ತದೆ ಎಂದು ಕಂಡಿದ್ದಾರೆ. ಆದರೆ ಸೋತವರಲ್ಲೂ ಪ್ರೇರಣಾದಾಯಿ ಕತೆ ಇರುತ್ತದೆ. ಅಂತಹ ಪ್ರೇರಣೆ ಪಿ ರಾಜೀವ್ ಅವರಲ್ಲಿ ನೀವು ಕಾಣಬಹುದು. ಅದು ಅನೇಕರ ಸಾಧನೆಗೆ ದಾರಿ ಕೂಡ ತೋರಬಹುದು ಎನ್ನೋದು ನನ್ನ ಭಾವನೆ.‌

ಪಿ ಮೊಯಿಲಿ
ಸಂಗ್ರಹ
Share
ಮೇ.30: ಜ್ಞಾನಸುಧಾ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರತಿಭಾ ಪುರಸ್ಕಾರ:ರೂ.1 ಕೋಟಿ 5 ಲಕ್ಷ ದಷ್ಟು ಮೊದಲನೇ ಹಂತದ ವಿದ್ಯಾರ್ಥಿ ವೇತನ ವಿತರಣೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ವಿ.ವಿ.ಕುಲಪತಿ ಪ್ರೊ.ಪಿ.ಎಲ್.ಧರ್ಮ ಭಾಗಿ ಶಾಸಕರಾದ ವಿ.ಸುನಿಲ್ ಕುಮಾರ್ ಅಧ್ಯಕ್ಷತೆ
ಗಣಿತ ನಗರ : ಕಾರ್ಕಳ ಜ್ಞಾನಸುಧಾ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವವು 30.05.2025 ರ ಶುಕ್ರವಾರ
ಮುಂದಕ್ಕೆ ಓದಿ
ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಬೆಲೆ ಏರಿಕೆ ವಿರುದ್ಧ ಕಾರ್ಕಳ ಯುವ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ
ಕೇಂದ್ರ ಬಿಜೆಪಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಅಡುಗೆ ಅನಿಲದ ಏರಿಸುವುದರ ಮೂಲಕ ತನ್ನ ಜನವಿರೋಧಿ ನೀತಿಯನ್ನು ತೋರ್ಪಡಿಸಿದ್ದ
ಮುಂದಕ್ಕೆ ಓದಿ
ಕಾರ್ಕಳ ಕೋರ್ಟ್ ಗೆ ನಕ್ಸಲರನ್ನು ಹಾಜರು ಪಡಿಸಿದ ಪೊಲೀಸರು
ಸರಕಾರದ ಮುಂದೆ ಶರಣಾಗಿದ್ದ 4 ಮಂದಿ ನಕ್ಸಲರನ್ನು ಇಂದು ಕಾರ್ಕಳ ಕೋರ್ಟ್ ಗೆ ಹಾಜರು ಪಡಿಸಲಾಗಿದೆ. ಜಯಣ್ಣ, ಮುಂಡುಗಾರು ಲತಾ, ವನಜಾಕ್ಷಿ
ಮುಂದಕ್ಕೆ ಓದಿ
ಮಹಾ ಶಿವರಾತ್ರಿ – ವೈಜ್ಞಾನಿಕವಾಗಿ ಏಕೆ ಒಳ್ಳೆಯದು?
1. ಶರೀರ ಆರೋಗ್ಯ – ಉಪವಾಸವು ಜೀರ್ಣಕ್ರಿಯೆಯನ್ನು ಸುಧಾರಿಸಿ, ಶರೀರದಲ್ಲಿರುವ ಅಂಜಿರ್ನ ಆಹಾರ ಮತ್ತು ವಿಷಕಾರಿ ಪದಾರ್ಥಗಳನ್ನು ತೆಗೆದ
ಮುಂದಕ್ಕೆ ಓದಿ
KARKALA SERVICES LINK- ಒಂದು ವೇದಿಕೆ - ಹಲವು ಸೇವೆಗಳು - ಕಡಿಮೆ ವೆಚ್ಚದಲ್ಲಿ-START SOON......WHATSUP ONLY - 7349646700--FREE REGISTRATION FOR SERVICE PROVIDERS - ತಮ್ಮ ಸೇವೆಗಳನ್ನು ಉಚಿತವಾಗಿ ನಮ್ಮಲ್ಲಿ ನೋಂದಾಯಿಸಿ ಮತ್ತು ವ್ಯವಹಾರವನ್ನು ವೃದ್ಧಿಸಿ
ಪಬ್ಲಿಕ್ ನ್ಯೂಸ್ ಕಾರ್ಕಳ ಸಹಯೋಗದೊಂದಿಗೆ KARKALA SERVICES LINK WEB PAGE ಈ ಮೂಲಕ ಗ್ರಾಹಕರು ತಮಗೆ ಬೇಕಾದ ಯಾವುದೇ ಕ್ಷೇತ್ರದ ಮಾಹಿತಿಯನ್ನು ಪಡೆದು SERVICE
ಮುಂದಕ್ಕೆ ಓದಿ
KARKALA SERVICES LINK- ಒಂದು ವೇದಿಕೆ - ಹಲವು ಸೇವೆಗಳು - ಕಡಿಮೆ ವೆಚ್ಚದಲ್ಲಿ-START SOON......WHATSUP ONLY - 7349646700--FREE REGISTRATION FOR SERVICE PROVIDERS - ತಮ್ಮ ಸೇವೆಗಳನ್ನು ಉಚಿತವಾಗಿ ನಮ್ಮಲ್ಲಿ ನೋಂದಾಯಿಸಿ ಮತ್ತು ವ್ಯವಹಾರವನ್ನು ವೃದ್ಧಿಸಿ-
ಪಬ್ಲಿಕ್ ನ್ಯೂಸ್ ಕಾರ್ಕಳ ಸಹಯೋಗದೊಂದಿಗೆ KARKALA SERVICES LINK WEB PAGE ಈ ಮೂಲಕ ಗ್ರಾಹಕರು ತಮಗೆ ಬೇಕಾದ ಯಾವುದೇ ಕ್ಷೇತ್ರದ ಮಾಹಿತಿಯನ್ನು ಪಡೆದು SERVICE
ಮುಂದಕ್ಕೆ ಓದಿ
ಕಾರ್ಕಳ – ಮಾ 02 “ಕಾಂಗ್ರೆಸ್ ಕುಟುಂಬೊತ್ಸವ”ದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಉಪಸ್ಥಿತಿ
ಮಾ.2 ರಂದು ಕಾರ್ಕಳದ ಗಾಂಧಿ ಮೈದಾನದಲ್ಲಿ ಮದ್ಯಾಹ್ನ 2:30 ಗಂಟೆಗೆ ನಡೆಯಲಿರುವ “ಕಾಂಗ್ರೆಸ್ ಕುಟುಂಬೋತ್ಸವ”ದಲ್ಲಿ ಉಪಮುಖ್ಯಮಂತ್ರಿಗಳಾ
ಮುಂದಕ್ಕೆ ಓದಿ
ಕಾರ್ಕಳಕ್ಕೆ ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷರು , ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್*
ಕಾರ್ಕಳಕ್ಕೆ ಪ್ರಥಮ ಬಾರಿ ಉಪ ಮುಖ್ಯಮಂತ್ರಿ ಡಿ ಕೆ ಶಿವ ಕುಮಾರ್ ರವರು ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ದಿನಾಂಕ 02:03:2025 ಅದಿ
ಮುಂದಕ್ಕೆ ಓದಿ
ಡಿ.ಕೆ.ಶಿವಕುಮಾರ್ ಅವರಿಗೆ ಗಂಡುಮೆಟ್ಟಿನ ನೆಲ, ಹಿಂದುತ್ವದ ಭದ್ರಕೋಟೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಆತ್ಮೀಯ ಸ್ವಾಗತ.... ನಿಮ್ಮ ಈ ಭೇಟಿ ಹಿಂದುತ್ವ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಫಲಪ್ರದವಾಗಲಿ :ಸುನಿಲ್ ಕುಮಾರ್
ಮಲ್ಲಿಕಾರ್ಜುನ ಖರ್ಗೆ ವಿರೋಧಿಸಿದರೂ ಕುಂಭ ಮೇಳದಲ್ಲಿ ಮಿಂದ… ಎಐಸಿಸಿ ಮುನಿಸಿನ ಮಧ್ಯೆಯೂ ಈಶಾ ಫೌಂಡೇಶನ್ ಶಿವರಾತ್ರಿಯಲ್ಲಿ ನಿಂದ…
ಮುಂದಕ್ಕೆ ಓದಿ
ಕಾರ್ಕಳ – ಮಾ 02 “ಕಾಂಗ್ರೆಸ್ ಕುಟುಂಬೊತ್ಸವ : ಕಾರ್ಕಳದ ಶಾಸಕರಾಗಿ 50 ವರ್ಷ ಪೂರ್ಣಗೊಳಿಸಿದ ಹಾಗೂ ಕರ್ನಾಟಕ ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿರವರಿಗೆ ವಿಶೇಷವಾಗಿ ಸನ್ಮಾನ ಕಾರ್ಯಕ್ರಮ
ಕಾರ್ಕಳ – ಮಾ 02 “ಕಾಂಗ್ರೆಸ್ ಕುಟುಂಬೋತ್ಸವ”ದಲ್ಲಿ ಕಾರ್ಕಳದ ಶಾಸಕರಾಗಿ 50 ವರ್ಷ ಪೂರ್ಣಗೊಳಿಸಿದ ಹಾಗೂ ಕರ್ನಾಟಕ ಮಾಜಿ ಮುಖ್ಯಮಂತ್ರಿಗ
ಮುಂದಕ್ಕೆ ಓದಿ
ಕಾರ್ಕಳ: ಯುವತಿಯರನ್ನು ಬೆದರಿಸಿ ಹಣ ಪಡೆಯುತ್ತಿದ್ದ ಆರೋಪಿ ಸೆರೆ
ಮಂಗಳೂರು,ಮಾ.1: ಸಾಮಾಜಿಕ ಜಾಲತಾಣ ಮೂಲಕ ಯುವತಿಯರ ಮೊಬೈಲ್ ಸಂಖ್ಯೆಗಳನ್ನು ಪಡೆದು ಅವರ ಅಶ್ಲೀಲ ವಿಡಿಯೋ ಇರುವುದಾಗಿ ಬೆದರಿಸಿ ಹಣ ಪಡೆಯು
ಮುಂದಕ್ಕೆ ಓದಿ
ಮುಂದಿನ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ : ಮೈಾಲಿ ಹಾರೈಕೆ
ಕಾರ್ಕಳದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕುಟುಂಬೋತ್ಸವದ ಸಮಾವೇಶದಲ್ಲಿ ಭಾಗವಹಿಸಿ ಮಾತನ್ನಾಡಿದ ಮೈಾಲಿಯವರು ರಾಜ್ಯದ ಮುಖ್ಯಮಂತ
ಮುಂದಕ್ಕೆ ಓದಿ
ವಿಶ್ವ ಹಿಂದೂ ಪರಿಷತ್ ಕರ್ನಾಟಕ ಇದರ ಗೋ ರಕ್ಷಾ ಪ್ರಮುಖ್ ಆಗಿ ಸುನಿಲ್ ಕೆ ಆರ್ ನಿಯುಕ್ತಿ ಗೊಂಡಿದ್ದಾರೆ.
ಚಾಮರಾಜ ನಗರದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ನ ರಾಜ್ಯ ಬೈಟಕ್ ನಲ್ಲಿ ಈ ಆಯ್ಕೆ ಮಾಡಲಾಗಿದೆ. ರಾಜ್ಯ ಭಜರಂಗ ದಳದ ಸಂಚಾಲಕರಾಗಿ 5ವರ್ಷ
ಮುಂದಕ್ಕೆ ಓದಿ
ಕಾರ್ಕಳದ ಅಪಭ್ರಂಶ ಪರಶುರಾಮ ಪ್ರತಿಮೆಯ ಕುರಿತು ಕಾರ್ಕಳ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಬೇಸರ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್
ತುಳುನಾಡಿನ ಈ ಪುಣ್ಯಭೂಮಿಯಲ್ಲಿ ದೇವರನ್ನೇ ಈ ರೀತಿ ಮಾಡಿದ್ದೀರಿ ಎಂದು ಕಾರ್ಕಳದ ಅಪಭ್ರಂಶ ಪರಶುರಾಮ ಪ್ರತಿಮೆಯ ಕುರಿತು ಕಾರ್ಕಳ ಕಾಂ
ಮುಂದಕ್ಕೆ ಓದಿ
ಪರಶುರಾಮ ಥೀಂ ಪಾರ್ಕ್ : ಡಿ.ಕೆ.ಶಿವಕುಮಾರ್ ಅವರೇ ಇದೆಂತಾ ಚಿಲ್ಲರೆ ರಾಜಕೀಯ : ಸುನಿಲ್ ಕುಮಾರ್
ಆಹಾ... ! ಡಿ.ಕೆ.ಶಿವಕುಮಾರ್ ಅವರೇ ಇದೆಂತಾ ಚಿಲ್ಲರೆ ರಾಜಕೀಯ. ನೀವು ಕಾರ್ಕಳಕ್ಕೆ ಬಂದಾಗ ಸ್ಥಳೀಯರ ಚಿಲ್ಲರೆ ರಾಜಕಾರಣಕ್ಕಾಗಿ ಅರ್ಧಕ್ಕ
ಮುಂದಕ್ಕೆ ಓದಿ
ವಿಧಾನಸಭೆಯಲ್ಲಿ ಮಸೂದೆ ಮಂಡನೆ : ಫೈನಾನ್ಸ್ ನವರು ಬಲವಂತವಾಗಿ ವಸೂಲಿಗಿಳಿದ್ರೆ ಸಾಲ ಮನ್ನಾ
ಅನಧಿಕೃತ ಅಥವಾ ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಬಲವಂತದ ಸಾಲ ವಸೂಲಿ ಹಾಗು ಕಿರುಕಳಕ್ಕೆ ಕಡಿವಾಣ ಹಾಕುವ 'ಕರ್ನಾಟಕ ಕಿ
ಮುಂದಕ್ಕೆ ಓದಿ
#ಕಾಪು ಹೊಸ #ಮಾರಿಗುಡಿ ನಿರ್ಮಾಣ ಕಾಮಗಾರಿಯ ತೆರೆಮೆರೆಯ ಸಾಧಕ ಎಸ್‌ಕೆಎಸ್‌ ಸಂಸ್ಥೆಯ ಸುಜಯಕುಮಾರ್ ಶೆಟ್ಟಿ, ಕಾರ್ಕಳ
ಕಾಪು ಹೊಸ ಮಾರಿಗುಡಿಯ ಅದ್ಭುತ ನಿರ್ಮಾಣ ಕುರಿತು ಜಗತ್ತೇ ಮಾತನಾಡುತ್ತಿದೆ. ಬಾಲಿವುಡ್‌ ತಾರೆಯರು, ಕ್ರಿಕೆಟಿಗರು, ದಿಗ್ಗಜ ಉದ್ಯಮಿಗಳ
ಮುಂದಕ್ಕೆ ಓದಿ
ಅಶೋಕ್ ರೈ ಟ್ಯೂಷನ್ ಕ್ಲಾಸ್ : ಚೊಚ್ಚಲ ಶಾಸಕರಿಂದ ಸುನಿಲ್ ಕುಮಾರ್ ಟ್ಯೂಷನ್ ಪಡೆಯಲು ಉದಯ ಕುಮಾರ್ ಶೆಟ್ಟಿ ಸಲಹೆ.
*ಚೊಚ್ಚಲ ಶಾಸಕರಾದ ಪುತ್ತೂರು ಅಶೋಕ್ ರೈ ಅವರಿಂದ 4 ಅವಧಿಯ ಕಾರ್ಕಳ ಶಾಸಕ‌ ಸುನೀಲ್ ಕುಮಾರ್ ಟ್ಯೂಷನ್ ಪಡೆಯಲಿ: ಉದಯ‌ ಶೆಟ್ಟಿ ಮುನಿಯಾಲು*
ಮುಂದಕ್ಕೆ ಓದಿ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಬೆಳ್ಮಣ್‌ ಅನಿತಾ ಡಿಸೋಜಾ ರವರಿಗೆ ನವದೆಹಲಿಯಲ್ಲಿ ನಡೆದ ಶಕ್ತಿ ಸಮ್ಮಾನ್ ಕಾರ್ಯಕ್ರಮದಲ್ಲಿ ಅಭಿನಂದನೆ
ಬೆಳ್ಮಣ್‌ ಅನಿತಾ ಡಿಸೋಜಾ ರವರಿಗೆ ನವದೆಹಲಿಯಲ್ಲಿ ನಡೆದ ಶಕ್ತಿ ಸಮ್ಮಾನ್ ಕಾರ್ಯಕ್ರಮದಲ್ಲಿ ಅಭಿನಂದನೆ ಕಾರ್ಕಳ:ಅಖಿಲ ಭಾರತ ಮಹಿಳಾ
ಮುಂದಕ್ಕೆ ಓದಿ
ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ವಿಲಾಸ್ ಕುಮಾರ್ ನಿಟ್ಟೆ ವಿರಚಿತ ಗಗ್ಗರ (ಭಾಗ-2) ನಾಟಕ ಆಯ್ಕೆ.
ವಿಲಾಸ್ ಕುಮಾರ್ ನಿಟ್ಟೆ ಅವರು ಪ್ರಸಕ್ತ ವರ್ಷದಲ್ಲಿ ರಚಿಸಿರುವ ದೈವ ಪ್ರಧಾನ ತುಳು ಸಾಮಾಜಿಕ ನಾಟಕ “ಗಗ್ಗರ (ಭಾಗ-2)” ಧರ್ಮಸ್ಥಳ ರತ್ನವ
ಮುಂದಕ್ಕೆ ಓದಿ
ಮಲ್ಪೆ : 'ಮೀನಿಗಾಗಿ ಗಬ್ಬೆದ್ದ ಅನಾಗರಿಕ ಸಮಾಜ' ದಲಿತ ಮಹಿಳೆಗೆ ಹಲ್ಲೆ : ದೌರ್ಜನ್ಯ.
ಸಾತ್ವಿಕರ ನೆಲೆವೀಡಾದ ಕೃಷ್ಣನೂರಿನ ಮಲ್ಪೆ ಬಂದರಿನಲ್ಲಿ ಮೀನು ಕದ್ದಿದ್ದಾರೆ ಎಂಬ ಆರೋಪದಡಿ ದಲಿತ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟ
ಮುಂದಕ್ಕೆ ಓದಿ
ಮಲ್ಪೆ : ದಲಿತ ಮಹಿಳೆಗೆ ಹಲ್ಲೆ : ಮಾನವೀಯತೆ ಮರೆತ ಉಡುಪಿ ನಾಗರಿಕ ಸಮಾಜ : ಅನಿತಾ ಡಿಸೋಜ ಖಂಡನೆ
ಕಾರ್ಕಳ : ಪರಶುರಾಮ ದೇವರ ಮೂರ್ತಿ ಹೆಸರಲ್ಲಿ ಕೋಟಿ ಕದ್ದವನನ್ನು ಓಟು ಹಾಕಿ ಗೆಲ್ಲಿಸುತ್ತಾರೆ. ಉಡುಪಿಯ ಜೀವನಾಡಿಯಂತಿದ್ದ ಸಕ್ಕರೆ ಕಾ
ಮುಂದಕ್ಕೆ ಓದಿ
ಪಂಚ ಗ್ಯಾರಂಟಿ ಯೋಜನೆ : ಕೊರೊನ ಹೊಡತಕ್ಕೆ ನಲುಗಿದ ಜನರ ಬದುಕಿಗೆ ಆರ್ಥಿಕ ಶಕ್ತಿ ನೀಡಿದ ಗ್ಯಾರಂಟಿ ಯೋಜನೆ.
ಭಾರತದ ಆರ್ಥಿಕ ಇತಿಹಾಸದಲ್ಲಿಯೇ 2020 ಮರೆಯಲಾಗದ ವರ್ಷ. ಕಾರಣ ಕೋವಿಡ್-19 ಬಿಕ್ಕಟ್ಟು. ಹಾಗೆ ಲೆಕ್ಕಚಾರ ಹಾಕಿದರೆ ಕೋವಿಡ್-19 ಬರುವುದಕ್ಕೆ ಮ
ಮುಂದಕ್ಕೆ ಓದಿ
ಕಿಮ್‌ ಸೇ-ರಾನ್‌ ಆತ್ಮಹತ್ಯೆ : ಖ್ಯಾತಿಯ ಅಮಲಿನಲ್ಲಿ ಗೆಳತಿಯನ್ನು ನಿಕೃಷ್ಟವಾಗಿ ನಡೆಸಿಕೊಂಡ ಕಿಮ್ ಸೂ-ಹ್ಯುನ್ ದಕ್ಷಿಣ ಕೊರಿಯಾದ ಖ್ಯಾತ ನಟ.
ಕಿಮ್ ಸೂ-ಹ್ಯುನ್ ದಕ್ಷಿಣ ಕೊರಿಯಾದ ಖ್ಯಾತ ನಟ. ಕೊರಿಯನ್ ಸೀರಿಸ್‌ ನೋಡುವವರಿಗೆ ಕಿಮ್‌ ಸೂ ಚಿರಪರಿಚಿತ. ಅತಿಹೆಚ್ಚು ಸಂಭಾವನೆ ಪಡೆಯುವ
ಮುಂದಕ್ಕೆ ಓದಿ
ಏ. 5 ರಿಂದ 6ರ ವರೆಗೆ ಉಡುಪಿ ಜ್ಞಾನಸುಧಾ ನಾಗಬ್ರಹ್ಮ ರಕ್ತೇಶ್ವರಿ ಕ್ಷೇತ್ರದಲ್ಲಿ ಪುನರ್‌ ಪ್ರತಿಷ್ಠೆ -ಏಕ ಪವಿತ್ರ ನಾಗಬ್ರಹ್ಮಮಂಡಲೋತ್ಸವ
ಕಾರ್ಕಳ : ಉಡುಪಿ ಜ್ಞಾನಸುಧಾ ನಾಗಬ್ರಹ್ಮ ರಕ್ತೇಶ್ವರಿ ಕ್ಷೇತ್ರದಲ್ಲಿ ಪುನರ್‌ ಪ್ರತಿಷ್ಠೆ ಹಾಗೂ ಏಕ ಪವಿತ್ರ ನಾಗಬ್ರಹ್ಮಮಂಡಲೋತ್ಸ
ಮುಂದಕ್ಕೆ ಓದಿ
150 ವರ್ಷ ಬದುಕಲು ಸಾವಿಗೆ ಚಾಲೆಂಜ್ ಮಾಡಿದ್ದ ಮೈಕಲ್ ಜಾಕ್ಸನ್ : ಆದರೆ ತನ್ನ ಸಾಧನೆಯಿಂದ ಅಜರಾಮರನಾದ
ನಿಮಗೆ ವಿಶ್ವ ವಿಖ್ಯಾತ ನೃತ್ಯ ಪಟು ಮೈಕಲ್ ಜಾಕ್ಸನ್ ಗೊತ್ತಲ್ಲ. ಆತ 150 ವರ್ಷ ಬದುಕುತ್ತೇನೆ ಎಂದು ಸಾವಿಗೆ ಚಾಲೆಂಜ್ ಮಾಡಿದ್ದ, ಆದರೆ ಕೊ
ಮುಂದಕ್ಕೆ ಓದಿ
ಮೇ 1 ರ ಕಾರ್ಮಿಕ ದಿನಾಚರಣೆಯಂದು ಪೌರ ಕಾರ್ಮಿಕರ ಸೇವೆ ಕಾಯಂ ಮತ್ತು ನಗದು ರಹಿತ ಆರೋಗ್ಯ ಕಾರ್ಡ್ : ಸಿದ್ದರಾಮಯ್ಯ ಘೋಷಣೆ.
ಬೆಂಗಳೂರು : ಅರಮನೆ ಮೈದಾನದಲ್ಲಿ ನಡೆದ ಪೌರ ಕಾರ್ಮಿಕರ ಮಹಾಸಂಘದ 25ನೇ ವಾರ್ಷಿಕೋತ್ಸವ ಮತ್ತು ಪೌರ ಕಾರ್ಮಿಕ ಸಮುದಾಯದ ಅರಿವು ಕಾರ್ಯಕ್ರ
ಮುಂದಕ್ಕೆ ಓದಿ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ಉಡುಪಿ ಫಸ್ಟ್‌, ದಕ್ಷಿಣ ಕನ್ನಡ ಸೆಕೆಂಡ್‌
ಬೆಂಗಳೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ (Second PUC) ಇಂದು ಪ್ರಕಟವಾಗಿದೆ. ರಾಜ್ಯದಲ್ಲಿ ಒಟ್ಟು 73.45% % ವಿದ್ಯಾರ್ಥಿಗಳು ಉತ್ತೀರ್ಣ
ಮುಂದಕ್ಕೆ ಓದಿ
ಜ್ಞಾನಸುಧಾ ಕಾಲೇಜು, ಉಡುಪಿ : ಗಣಿತ ತಜ್ಞ ಡಾ| ಸುಧಾಕರ ಶೆಟ್ಟಿಯವರ ವಿದ್ಯಾಕ್ಷೇತ್ರದೊಂದಿಗೆ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಕಾರ್ಯವೈಖರಿಯನ್ನು ಶ್ಲ್ಯಾಘಿಸಿದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
ಅಜೆಕಾರು ಪದ್ಮ ಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿಯವರು ವಿದ್ಯಾಕ್ಷೇತ್ರ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷ
ಮುಂದಕ್ಕೆ ಓದಿ
ಕೇರಳ : ಅಲ್ಲಿ ಕೃಷ್ಣಪ್ರಿಯಳ ಅತ್ಯಾಚಾರಿಗೆ ತಂದೆಯಿಂದಲೆ ಶಿಕ್ಷೆ ****** ಕರ್ನಾಟಕ : ಇಲ್ಲಿ ಇನ್ನೂ ಸೌಜನ್ಯಳಿಗೆ ನ್ಯಾಯ ಮರೀಚಿಕೆ
ಅಲ್ಲಿ ಹೋರಾಟವಿಲ್ಲ, ಅಲ್ಲಿ ಬೇಳೆ ಬೇಯಿಸುವಿಕೆ ಇಲ್ಲ, ಅಲ್ಲಿ ದೋಷಾರೋಪಣೆ ಇಲ್ಲ, ಅಲ್ಲಿ ದಿನನಿತ್ಯದ ಅಳು, ರೋಧನೆ ಇಲ್ಲ, ಅಲ್ಲಿ ಇದ್
ಮುಂದಕ್ಕೆ ಓದಿ
ಮಾರ್ಚ್ 18, 1956 ರಂದು ಆಗ್ರಾದಲ್ಲಿ ಡಾ. ಅಂಬೇಡ್ಕರ್ ಅವರ ಐತಿಹಾಸಿಕ ಭಾಷಣ.
ಸಾರ್ವಜನಿಕರಿಗೆ: "ನಿಮಗೆ ರಾಜಕೀಯ ಹಕ್ಕುಗಳನ್ನು ಪಡೆಯಲು ನಾನು ಕಳೆದ 30 ವರ್ಷಗಳಿಂದ ಹೆಣಗಾಡುತ್ತಿದ್ದೇನೆ. ಸಂಸತ್ತು ಮತ್ತು ರಾಜ್ಯ ವ
ಮುಂದಕ್ಕೆ ಓದಿ
ಅಂದು ವೀರಪ್ಪ ಮೊಯಿಲಿಯವರ (ಸಿ ಇ ಟಿ) ಶೈಕ್ಷಣಿಕ ಕ್ರಾಂತಿ ******* ಇಂದು (ಜಾತಿಗಣತಿ) ಸಿದ್ದರಾಮಯ್ಯನವರ ದಿಟ್ಟ ಹೆಜ್ಜೆ ಸಾಮಾಜಿಕ ಕ್ರಾಂತಿಯತ್ತ ?
ಪ್ರಜಾಪ್ರಭುತ್ವದ ಆಶಯಗಳ ಪ್ರತಿಬಿಂಬ"ವೇ ಕಾಂತರಾಜು – ಜಯಪ್ರಕಾಶ್ ಹೆಗ್ಡೆ ಆಯೋಗದ ಸಾಮಾಜಿಕ- ಶೈಕ್ಷಣಿಕ ಸಮೀಕ್ಷಾ ವರದಿ! ಜಾತಿ ತಾರತ
ಮುಂದಕ್ಕೆ ಓದಿ
ಕಮಲದಿಂದ ಉದುರಿದ 'ಉದಯ' ಕೈ ತೆಕ್ಕೆಗೆ ?
#ಕಾರ್ಕಳ ಕಾಂಗ್ರೆಸ್ಸಿಗೆ ಹೊಸ ಅಭ್ಯರ್ಥಿ #ಉದಯ ? ಬಿಜೆಪಿ ಪಕ್ಷದಲ್ಲಿ ಸಕ್ರೀಯವಾಗಿದ್ದುಕೊಂಡು ಕಳೆದ ಹಲವಾರು ವರ್ಷಗಳಿಂದ ಜಿಲ್ಲಾ ಪ
ಮುಂದಕ್ಕೆ ಓದಿ
ಯುವ ಕಾಂಗ್ರೆಸ್ ಹಾಗೂ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆ
ಕಾರ್ಕಳ : ಜಮ್ಮು ಕಾಶ್ಮೀರದ ಪೆಹಲ್ಗಾಮ್,ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ಪೈಶಾಚಿಕ ದಾಳಿಯಲ್ಲಿ ಮಡಿದವರಿಗೆ ಸಂತಾಪ ವ್ಯಕ್
ಮುಂದಕ್ಕೆ ಓದಿ
ಕಾಂತರಾಜು – ಜಯಪ್ರಕಾಶ್ ಹೆಗ್ಡೆ ಆಯೋಗದ ಸಾಮಾಜಿಕ- ಶೈಕ್ಷಣಿಕ ಸಮೀಕ್ಷಾ ವರದಿ : ಹೆಗ್ಡೆಯವರ ಹೇಳಿಕೆಯ ಮುಖ್ಯ ಅಂಶಗಳು!
1. ವೈಜ್ಞಾನಿಕ ವರದಿ: ಹಿಂದುಳಿದ ವರ್ಗಗಳ ಆಯೋಗದ ವರದಿ ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ. ಇದು ಜಾತಿಗಣತಿ ಅಲ್ಲ, ಆದರೆ ಸಾಮಾಜಿಕ ಮತ
ಮುಂದಕ್ಕೆ ಓದಿ
35 ಎಸೆತಗಳಲ್ಲಿ ಐಪಿಎಲ್ ಸೆಂಚುರಿ..? ಅದೂ 14ನೇ ವಯಸ್ಸಲ್ಲಿ..? ಅದ್ಭುತ ಹುಡುಗ..! :ವೈಭವ್ ಸೂರ್ಯವಂಶಿ.
ಅಬ್ಬಾ.. ಅದೇನು ಧೈರ್ಯ.. ಅದೇನು ವೈಭವ..? ಅದೇನು ಆಟ.. ಈತ ಬರೀ ಪೋರನಲ್ಲ.. ಪ್ರಚಂಡ ಪೋರ.. ಐಪಿಎಲ್ ಹುಟ್ಟಿದಾಗ ವೈಭವ್ ಸೂರ್ಯವಂಶಿ ಹುಟ್ಟಿಯ
ಮುಂದಕ್ಕೆ ಓದಿ
ಸಿಂಧೂರ ಕಸಿದ ಉಗ್ರರಿಗೆ ನಾರಿಶಕ್ತಿಯಿಂದಲೇ ಉತ್ತರ : ಸೇನೆಯ ಮಹಿಳಾ ಅಧಿಕಾರಿಗಳಿಂದಲೇ ಸುದ್ದಿಗೋಷ್ಠಿ...
ಸೇನೆಯ ಮಹಿಳಾ ಅಧಿಕಾರಿಗಳಿಂದಲೇ ಆಪರೇಷನ್ ಸಿಂಧೂರ್‌ ಬಗ್ಗೆ ಮಾಹಿತಿ ಕೊಡಿಸುವ ಮೂಲಕ ಭಾರತ, ಸಿಂಧೂರ ಕಸಿದ ಉಗ್ರರಿಗೆ ಮಹಿಳೆಯರಿಂದಲೇ
ಮುಂದಕ್ಕೆ ಓದಿ
ಮೇಘಾಲಯ ಬಾ ನಲ್ಲೆ ಮಧುಚಂದ್ರಕೆ : ಮರ್ಡರ್ ಮಿಸ್ಟ್ರಿ
ಇಂದೋರ್​ನ ಹನಿಮೂನ್​ ಮರ್ಡ*ರ್​ ಸ್ಟೋರಿ! ಮಧ್ಯಪ್ರದೇಶದ ಇಂದೋರ್‌ನ ದಂಪತಿ ರಾಜಾ ರಘುವಂಶಿ ಮತ್ತು #ಸೋನಮ್_ರಘುವಂಶಿ ಅವರು ಮೇಘಾಲಯಕ್
ಮುಂದಕ್ಕೆ ಓದಿ
ಆಪರೇಷನ್​ ಸಿಂದೂರ: ಬಾಲಿವುಡ್​ ಖಾನ್​ಗಳು ಬಹುದೂರ : ನಿಜವಾದ ಹೀರೊಗಳು ನಮ್ಮ ಸೈನಿಕರು
ಆಪರೇಷನ್​ ಸಿಂದೂರ: ಬಾಲಿವುಡ್​ ಖಾನ್​ಗಳು ಬಹುದೂರ. ಸೈಲೆಂಟ್​ ಆದ ಕೋಟಿ ಸಂಭಾವನೆಯ ಅಭಿನೇತಾಗಳು. ವೈರಲ್​ ಆಯ್ತು ವಾಜಪೇಯಿ ಹೇಳಿದ್ದ
ಮುಂದಕ್ಕೆ ಓದಿ
ಹಿರಿಯ ಕಾಂಗ್ರೆಸ್ ಧುರೀಣ ಮುದ್ರಾಡಿ ಮಂಜುನಾಥ ಪೂಜಾರಿ - ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕ.
ನಾಲ್ಕು ದಶಕಗಳ ಕಾಲ ಸಮಾಜಕ್ಕಾಗಿ ಮಿಡಿದ- ದುಡಿದ ಮಂಜುನಾಥ ಪೂಜಾರಿ ಅವರಿಗೆ ಕಾಂಗ್ರೆಸ್ ಸರ್ಕಾರ ನಾರಾಯಣ ಗುರು ನಿಗಮದ ಅಧ್ಯಕ್ಷರನ್ನ
ಮುಂದಕ್ಕೆ ಓದಿ
ರಿಷಬ್ ಶೆಟ್ಟಿ ಜೀವನ ಯಶೋಗಾಥೆ : ಪರಿಶ್ರಮಕ್ಕೆ ಒಲಿದ ದೈವ
ಕರ್ನಾಟಕದ ಉಡುಪಿಯ ಕರಾವಳಿ ಹಳ್ಳಿಯಾದ ಕೆರಾಡಿಯಲ್ಲಿ, ಜುಲೈ 7, 1983 ರಂದು ಪ್ರಶಾಂತ್ ಶೆಟ್ಟಿ ಜನಿಸಿದರು. ಹಳ್ಳಿ ಚಿಕ್ಕದಾಗಿತ್ತು, ಸರಳವಾ
ಮುಂದಕ್ಕೆ ಓದಿ